Karnataka Home
karnataka





ಕನ್ನಡ ವಾರ್ತೆಗಳು

Yahoo Kannada News


ಕನ್ನಡ ವಾರ್ತೆಗಳು - ಯಾಹೂ ಕನ್ನಡ
India everyday news India everyday news

    ಭಾರತ ದಾಳಿಮಾಡಿದರೆ ಜಿಹಾದ್ ಅನಿವಾರ್ಯ: ಧರ್ಮಗುರು
    ಭಾರತದಿಂದ ಪಾಕ್ ಮೇಲೆ ಯಾವುದೇ ದಾಳಿ ನಡೆದರೆ ಪ್ರತಿಯೊಬ್ಬ ಪಾಕಿಸ್ತಾನಿ ಪೌರನಿಗೆ ಜಿಹಾದ್ ಅನಿವಾರ್ಯ ಎಂದು ಪಾಕಿಸ್ತಾನದ ಧರ್ಮಗುರುಗಳ ಗುಂಪು ಮತ್ತು ವಿದ್ವಾಂಸರು ಫತ್ವಾ ಹೊರಡಿಸಿದ್ದಾರೆ
    ಗಾಜಾದಲ್ಲಿ 40 ಪ್ಯಾಲೇಸ್ಟೀನಿಯರು ಬಲಿ
    ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ಸೇನೆಯ ಆಕ್ರಮಣ ಮುಂದುವರಿದಿದ್ದು, ವಿಶ್ವಸಂಸ್ಥೆಯ ಶಾಲೆಯಲ್ಲಿ ಇಸ್ರೇಲ್ ಪಡೆ ಟ್ಯಾಂಕಿನಿಂದ ಹಾರಿಸಿದ ತೋಪುಗಳು 40 ಪ್ಯಾಲೆಸ್ಟೈನಿಯರನ್ನು ಬಲಿತೆಗೆದುಕೊಂಡಿದ್ದು
    ಎನ್ಐಎ ಕಾಯ್ದೆ ಮರುಪರಿಶೀಲನೆ ಸಂಭವ: ಚಿದಂಬರಂ
    ಹಲವು ಪ್ರತಿಪಕ್ಷ ಆಡಳಿತ ರಾಜ್ಯಗಳು ವ್ಯಕ್ತಪಡಿಸಿದ ಆತಂಕಗಳನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಪಿ ಚಿದಂಬರಂ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕಾಯ್ದೆಯನ್ನು ಮರು ಪರಿಶೀಲಿಸುವ ಸಾಧ್ಯತೆಯ ಬಗ್ಗೆ ತಿಳಿಸಿದರು.
    ಅಕ್ತರ್‌ನ್ನು ಮಾರಾಟಕ್ಕಿಟ್ಟ ನೈಟ್ ರೈಡರ್ಸ್
    ಐಪಿಎಲ್‌ನ ಎರಡನೇ ಆವೃತ್ತಿಗಾಗಿ ವಿವಾದಿತ ಪಾಕ್ ವೇಗಿ ಶೊಯೇಬ್ ಅಕ್ತರ್‌ರನ್ನು ಉಳಿಸಿಕೊಳ್ಳುವ ಯಾವುದೇ ಇಚ್ಛೆ ಹೊಂದಿರದ ಕೋಲ್ಕತಾ ನೈಟ್ ರೈಡರ್ಸ್ ತಂಡ, ಜನವರಿ 22 ರವರೆಗೆ ತೆರೆದಿರುವ ವರ್ವಾವಣೆ ಸಮಯಾವಕಾಶದಲ್ಲಿ ಅವರನ್ನು ಮಾರಾಟಕ್ಕೆ ಇಡಲು ನಿರ್ಧರಿಸಿದೆ.
    ನಾನು ತಪ್ಪು ಮಾಡಿಲ್ಲ: ಸಿದ್ದರಾಮಯ್ಯ
    ಉಪಚುನಾವಣೆಯ ಪ್ರಚಾರ ಕಾರ್ಯದಲ್ಲಿ ಭಾಗವಹಿಸದಿರುವುದು ಅಶಿಸ್ತು ಅಲ್ಲ ಎಂದು ಪ್ರತಿಕ್ರಿಯಿಸಿರುವ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ, ತಾನೇನು ತಪ್ಪು ಮಾಡಿಲ್ಲ ಎಂದು ತಿಳಿಸಿದ್ದಾರೆ.
    ಚಿರಂಜೀವಿ ಜತೆ ಸಿದ್ದರಾಮಯ್ಯ ಸಾಥ್?
    ಕಾಂಗ್ರೆಸ್‌‌ಗೆ ಈಗ ಸಿದ್ದರಾಮಯ್ಯ ನುಂಗಲಾರದ ಬಿಸಿ ತುಪ್ಪವಾಗಿದ್ದು, ಅವರ ಮನವೊಲಿಕೆಗೆ ಯಾವ ರೀತಿಯಲ್ಲಿ ಪ್ರಯತ್ನಿಸಿದರೂ ಅವರು ಇದಕ್ಕೆ ಸಮ್ಮತಿಸುತ್ತಿಲ್ಲ. ಈವರೆಗೆ ಪಕ್ಷದ ಚಟುವಟಿಕೆಗಳಿಂದ ದೂರವಿದ್ದು, ಹೈಕಮಾಂಡ್
    ಬಂಗಾರಪ್ಪ ಕಾಂಗ್ರೆಸ್‌‌ ಸೇರ್ಪಡೆಗೆ ಕೆಪಿಸಿಸಿ ಹಸಿರು ನಿಶಾನೆ
    ಸಮಾಜವಾದಿ ಪಕ್ಷದ ರಾಜ್ಯ ನಾಯಕ, ಲೋಕಸಭಾ ಸದಸ್ಯ ಸಾರೇಕೊಪ್ಪ ಬಂಗಾರಪ್ಪ ಅವರು ಮತ್ತೆ ಕಾಂಗ್ರೆಸ್ ಪಕ್ಷ ಸೇರಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷ ಹಸಿರು ನಿಶಾನೆ ತೋರಿಸಿದೆ. ಬಂಗಾರಪ್ಪ ಅವರೊಂದಿಗೆ
    ಆದಿತ್ಯಾ ಪುರಾಣ
    ಕನ್ನಡದಲ್ಲಿ ಚಿತ್ರ ನಿರ್ಮಿಸಿ ಹಣ ಗಳಿಸಬೇಕೆಂದು ತೆಲುಗಿನಿಂದ ಬಂದ ಆದಿತ್ಯ ಬಾಬುಗೆ ಯಾಕೋ ಕನ್ನಡ ಜನ ಕೈ ಹಿಡಿಯುವ ಲಕ್ಷಣಗಳು ಕಾಣುತ್ತಿಲ್ಲ. ಇವರು ನಿರ್ಮಾಪಕ ಹಾಗೂ ನಾಯಕನಾಗಿ ನಟಿಸಿದ 'ಅಂತೂ ಇಂತು ಪ್ರೀತಿ
    ಪ್ರಭಾಕರ್ ನಿರ್ದೇಶನದ ಟ್ಯಾಕ್ಸಿ ನಂ-1
    ಟ್ಯಾಕ್ಸಿ ನಂ.1 ಚಿತ್ರ ಈ ವಾರ ತೆರೆ ಕಾಣುತ್ತಿದೆ. ಚಿತ್ರವನ್ನು ಪ್ರಭಾಕರ್ ನಿರ್ದೇಶಿಸಿದ್ದಾರೆ. ಹಿಂದೊಮ್ಮೆ ಟ್ಯಾಕ್ಸಿ ಚಾಲಕರಾಗಿದ್ದ ಇವರು ಈಗ ಅದೇ ಹೆಸರಿನ ಚಿತ್ರ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ
    ಭಾಗ್ಯದ ಬಳೆಗಾರ
    ಶಿವರಾಜ್ ಕುಮಾರ್ ನಾಯಕರಾಗಿರುವ 'ಭಾಗ್ಯದ ಬಳೆಗಾರ' ಚಿತ್ರಕ್ಕೆ ಚಿತ್ರೀಕರಣ ನಡೆಯುತ್ತಿದೆ. ಚಿತ್ರವನ್ನು ಸಾಯಿಪ್ರಕಾಶ್ ನಿರ್ದೇಶಿಸುತ್ತಿದ್ದಾರೆ. ಬಳೆಗಾರ ಚಿತ್ರದಲ್ಲಿ ನಾಯಕ ಮನೆ ಮನೆಗೂ ಹೋಗಿ
    ಸಾಕ್ಷ್ಯಾಧಾರಕ್ಕೆ ಸೊಪ್ಪುಹಾಕದ ಪಾಕ್‌ನಿಂದ ರಣಕಹಳೆ
    ಮುಂಬೈ ಭಯೋತ್ಪಾದನೆ ಸಾಕ್ಷ್ಯವನ್ನು ವಿಶ್ವಾಸಾರ್ಹವಲ್ಲ ಎಂದು ಪಾಕಿಸ್ತಾನ ಖಂಡತುಂಡವಾಗಿ ನಿರಾಕರಿಸಿದ್ದು, ಭಾರತ ದಕ್ಷಿಣ ಏಷ್ಯಾ ಪ್ರದೇಶವನ್ನು ಸಮರದ ಅಂಚಿಗೆ ತಳ್ಳಿದೆಯೆಂದು ಆರೋಪಿಸಿದೆ.
    ಕರ್ನಾಟಕದಲ್ಲಿ ಎಂದಿನಂತೆ ಸಿಇಟಿ ಮುಂದುವರಿಕೆ
    ವೃತ್ತಿಶಿಕ್ಷಣ ಆಕಾಂಕ್ಷಿಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ಈ ವರ್ಷ ಎಂದಿನಂತೆ ನಡೆಸಲಾಗುವುದು ಎಂದು ಕರ್ನಾಟಕ ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡ ಪುನರುಚ್ಚರಿಸಿದರು.






Get all our news links to your website or blog using our Easy Syndication

Home | About Us | Disclaimer | Privacy Policy | Contact Us | Advertise | Send to friend

Feedback | Spread The Word | Add IndiaEveryday Button

www.indiaeveryday.com © Copyright & Disclaimer. All Rights Reserved.